ಸುದ್ದಿ ಕುಕ್ಕಿಕಟ್ಟೆ ನಿವಾಸಿ ಕೆ ಗೋಕುಲ್ ದಾಸ್ ಕಾಮತ್ ನಿಧನ By Janardhan Kodavoor/Team karavalixpress, - May 31, 2021 ಉಡುಪಿ ಕುಕ್ಕಿಕಟ್ಟೆ ನಿವಾಸಿ ಕೆ. ಗೋಕುಲ್ ದಾಸ್ ಕಾಮತ್ (87ವ.) ಇಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು ಕೆಮ್ತೂರು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ, 3ಗಂಡು, 2ಹೆಣ್ಣು ಮಕ್ಕಳನ್ನು ಅಗಲಿದ್ದಾರೆ