ನೀಲಾವರ ಸುರೇಂದ್ರ ಅಡಿಗರ ಮನೆಗೆ ಮುರಲಿ ಕಡೆಕಾರ್ ಮತ್ತು ನಾರಾಯಣ ಎಮ್.ಹೆಗಡೆ ಭೇಟಿ

28-8-2022: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರ ಮಣೂರಿನಲ್ಲಿರುವ ಮನೆಗೆ ಮುರಲಿ ಕಡೆಕಾರ್ ಮತ್ತು ನಾರಾಯಣ ಎಮ್.ಹೆಗಡೆ ಭೇಟಿ ನೀಡಿ ಅವರ ಪ್ರೀತಿಯ ಆತಿಥ್ಯವನ್ನು ಸ್ವೀಕರಿಸಿದರು. ಅಡಿಗರ ಅಳಿಯ,ವಿದ್ಯಾಪೋಷಕ ವಿದ್ಯಾರ್ಥಿ,ಪ್ರಕೃತ ಬೋಶ್ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಸುಧರ್ಮ ಸೂರ್ಯ ಉಪಸ್ಥಿತರಿದ್ದುದು ನಮಗೆ ಮುದ ನೀಡಿತು.

 
 
 
 
 
 
 
 
 
 
 

Leave a Reply