ಸುದ್ದಿ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಂದ ತಿರುಪತಿ ಶ್ರೀನಿವಾಸನ ದರ್ಶನ By Janardhan Kodavoor/Team karavalixpress, - December 19, 2020 ಶನಿವಾರದಂದು ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಂದ ತಿರುಪತಿ ಶ್ರೀನಿವಾಸನ ದರ್ಶನ ಈ ಸಂದರ್ಭ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ, ಸ್ವಿಸ್ ಕಾಮ್ ವಾಧಿರಾಜ ಆಚಾರ್ಯ, ಸುಹಾಸ್ ಕಿಣಿ ಮತ್ತಿತರರು ಉಪಸ್ಥಿತರಿದ್ದರು