ಅನಾಥ ಮಕ್ಕಳೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ

ಉಡುಪಿ :- ಉಡುಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಹಾಗೂ ಆಟಿ೯ಸ್ಟ್ ಫಾರಂ ಇದರ ವತಿಯಿಂದ ಕಲ್ಯಾಣಪುರ ಸಮೀಪದ ಕೃಷ್ಣಾನುಗ್ರಹ ಅನಾಥ ಮಕ್ಕಳ ದತ್ತು ಸ್ವೀಕಾರ ಕೇಂದ್ರದಲ್ಲಿ ಅಲ್ಲಿನ ಮಕ್ಕಳೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾಯ೯ಕ್ರಮ ಆ 15 ರಂದು ನಡೆಯಿತು.

ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾII ಅರವಿಂದ ನಾಯಕ್ ಅಮ್ಮುoಜೆ, ಆಟಿ೯ಸ್ಟ್ ಫಾರಂ ಅಧ್ಯಕ್ಷ ರಮೇಶ್ ರಾವ್, ಸಂಪತ್ ಕುಮಾರ್,ವೈದ್ಯ ಕೀಯ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ಡಾII ವಿಜಯಿಂದ್ರ ವಸಂತ್, ಸಂಸ್ಥೆಯ ಸಂಚಾಲಕ ಡಾII ಉಮೇಶ್ ಪ್ರಭು , ವೈದ್ಯಕೀಯ ಪ್ರಕೋಷ್ಠ ದ ಜಿಲ್ಲಾ ಸಂಚಾಲಕ ಡಾII ರಾಮಚಂದ್ರ ಕಾಮತ್, ಸಹ ಸಂಚಾಲಕ ಡಾII ವಿದ್ಯಾಧರ ಶೆಟ್ಟಿ ಭಾಗವಹಿಸಿದ್ದರು. ಮಕ್ಕಳು ವಿವಿಧ ವೇಷಗಳಿಂ ಕಂಗೊಳಿಸಿದರು.ಈ ಸಂದಭ೯ದಲ್ಲಿ ಧ್ವಜಾರೋಹಣ ಸೇರಿದಂತೆ ವಿವಿಧ ಸಾಂಸ್ಕ್ರತಿಕ ಕಾಯ೯ಕ್ರಮ ನಡೆಯಿತು.

 
 
 
 
 
 
 
 
 
 
 

Leave a Reply