ಸುದ್ದಿ ಜಿಲ್ಲಾ ರಾಜ್ಯತ್ಸವ ಪ್ರಶಸ್ತಿ ಪುರಸ್ಕೃತೆ ಜಾನಕಿ ಹಂದೆಯವರಿಗೆ ಸನ್ಮಾನ By Janardhan Kodavoor/Team karavalixpress, - December 6, 2022 ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರ ವತಿಯಿಂದ ಉಡುಪಿ ಜಿಲ್ಲಾ ರಾಜ್ಯತ್ಸವ ಪ್ರಶಸ್ತಿ ಪುರಸ್ಕೃತೆ ಜಾನಕಿ ಹಂದೆಯವರನ್ನು ಸ್ವಗ್ರಹ ಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿತು. ವಿಪ್ರ ಮಹಿಳಾ ಬಳಗದ ಸಂಚಾಲಕಿ ವನಿತಾ ಉಪಾಧ್ಯ , ಶಿವಪ್ರಭೆ ಅಲ್ಸೆ, ಸುಜಾತ ಬಾಯರಿ ಸೇರಿದಂತೆ ಮತಿತರರು ಉಪಸ್ಥಿತದ್ದರು