ಮಸ್ಕತ್ ನಲ್ಲಿ ಬಂದಿಳಿದ ಪೂಜ್ಯ ಪುತ್ತಿಗೆ ಶ್ರೀಪಾದರು

ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರು ಅಲ್ಪ ವಿರಾಮದ ಬಳಿಕ ಇಂದು ಬೆಂಗಳೂರುನಲ್ಲಿ ಗೋವರ್ಧನಗಿರಿಧಾರಿ ಶ್ರೀಕೃಷ್ಣನನ್ನು ಪೂಜಿಸಿ ಭಕ್ತಜನರ ಅಪೇಕ್ಷೆಯಂತೆ ಪರ್ಯಾಯಸಂಚಾರದ ಅಂಗವಾಗಿ ಮಸ್ಕತ್ , ಬಹರೈನ್ ನಲ್ಲಿ ನೆಲಸಿರುವ ಭಕ್ತರನ್ನು ಅನುಗ್ರಹಿಸಲು ಸಂಚಾರವನ್ನು ಪ್ರಾರಂಭಿಸಿದರು . ಇದು ವಿಶ್ವಪರ್ಯಯಸಂಚಾರದ ನಾಲ್ಕನೇ ಭಾಗವಾಗಿರುವುದು.

 
 
 
 
 
 
 
 
 
 
 

Leave a Reply