ಆಸ್ಟ್ರೇಲಿಯಾದ ಪುತ್ತಿಗೆ ಮಠಕ್ಕೆ ಸಂಸದ ತೇಜಸ್ವಿ ಸೂರ್ಯ ಭೇಟಿ 

ಆಸ್ಟ್ರೇಲಿಯಾದ ಮೆಲ್ಬೋರ್ನ್ ಮಹಾನಗರಕ್ಕೆ ಆಗಮಿಸಿದ ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯ ಇವರನ್ನು ಶ್ರೀ ಪುತ್ತಿಗೆ ಮಠದ ಶಾಖೆಯಾದ ವೆಂಕಟಕೃಷ್ಣ ಬೃಂದಾವನದ ವತಿಯಿಂದ ಮತ್ತು ಕನ್ನಡ ಸಂಘದಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

 ಈ ಸಂದರ್ಭದಲ್ಲಿ ದೇವರ ಪ್ರಸಾದವನ್ನು ನೀಡಲಾಯಿತು.

 ಆಸ್ಟ್ರೇಲಿಯಾದಲ್ಲಿ ಶ್ರೀ ಪುತ್ತಿಗೆ ಶ್ರೀಪಾದರು ಕೈಗೊಂಡಿರುವ ಕಾರ್ಯಗಳನ್ನು ತಿಳಿದು ಸಂತಸ ವ್ಯಕ್ತಪಡಿಸಿದರು.

 
 
 
 
 
 
 
 
 
 
 

Leave a Reply