ವಲಯ ಮಟ್ಟದ ಕರಾಟೆಯಲ್ಲಿ ಪ್ರಶಸ್ತಿ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಉಡುಪಿ ವಲಯ, ಇಂದ್ರಾಳಿ ಆಂಗ್ಲ ಮಾಧ್ಯಮ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಸಹಯೋಗದಲ್ಲಿ ನಡೆದ ಉಡುಪಿ ವಲಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಇಂದ್ರಾಳಿ ಅಂಗ್ಲ ಮಾಧ್ಯಮ ಪ್ರೌಢಶಾಲೆಯ 17 ವಯೋಮಾನ ವಿಭಾಗದ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು

ಪಂಚಮಿ ಜೆ ಹತ್ತನೇ ತರಗತಿ (೫೨-೫೬ ಕೆ.ಜಿ ವಿಭಾಗ) ಪ್ರಥಮ

ನಿರೀಕ್ಷಾ ಎನ್ ಹತ್ತನೆ ತರಗತಿ (೪೪-೪೮ ಕೆ.ಜಿ ವಿಭಾಗ) ಪ್ರಥಮ

ಹಾಗೂ ಇಬ್ಬರೂ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಜೀವಿತಾ ತರಗತಿ ೧೦ (೫೬-೬೦ ಕೆ.ಜಿ ವಿಭಾಗ) ದ್ವಿತೀಯ

ಶ್ರೇಯಸ್ ತರಗತಿ ೯ (೪೦-೪೫ ಕೆ.ಜಿ ವಿಭಾಗ) ದ್ವಿತೀಯ

ಈ ವಿದ್ಯಾರ್ಥಿಗಳು ಕರಾಟೆ ಪಟುಗಳಾದ ಶ್ರೀ ರವಿಶಂಕರ್, ಕು| ಪ್ರವೀಣಾ ಹಾಗೂ ಶ್ರೀ ಆನಂದ ದೇವಾಡಿಗ ಇವರ ಶಿಷ್ಯರು.

 
 
 
 
 
 
 
 
 
 
 

Leave a Reply