ಸ್ವಾತಂತ್ರ್ಯದ ಅಮೃತ ಮಹೋತ್ಸವ

ಸ್ವಾತಂತ್ರ್ಯೋತ್ಸವ ತಾಳ ಮದ್ದಳೆ ರೂವಾರಿ ಉಡುಪಿ ಸುಧಾಕರ ಆಚಾರ್ಯರ ಆಗಸ್ಟ್ 15ರಂದು ಉಡುಪಿ ಅಮ್ಮಣ್ಣಿ ರಾಮ್ಮಣ್ಣ ಶೆಟ್ಟಿ ಹಾಲ್ ನಲ್ಲಿ ನಡೆಯುವ ಯಕ್ಷಗಾನ “ಅಮೃತ” ರಸಧಾರೆ ಕಾರ್ಯಕ್ರಮದ ಅಂಗವಾಗಿ ಮೂಡಬಿದಿರೆಯ ಸ್ವ ಗ್ರಹ ದಲ್ಲಿ ಗೌರವಿಸಲಾಯಿತು. ಆನಂದ ಆಳ್ವರ ನಾಲ್ಕು ತಲೆಮಾರಿನ ಡಾ. ಮೋಹನ್ ಆಳ್ವ, ವಿವೇಕ್ ಆಳ್ವ, ವೇದ್ ಆಳ್ವ, ಹಾಗೂ ಸೊಸೆಯಂದಿರು. ಕರ್ನಾಟಕ ಯಕ್ಷಗಾನ ಅಕಾಡಮಿಯ ಮಾಜಿ ಅಧ್ಯಕ್ಷರಾದ. ಪ್ರೊ. ಎಂ ಎಲ್ ಸಾಮಗ, ಭುವನ್ ಪ್ರಸಾದ್ ಹೆಗ್ಡೆ, ಶ್ರೀಪತಿ ಭಟ್, ರಾಮಚಂದ್ರ ಮಿಜಾ ರು, ಪಂಚಮೇಳಗಳ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ, ಮುಂಬೈಯ ಉದ್ಯಮಿ ಬಿ. ರಮಾನಂದ ರಾವ್, ಲಕ್ಷ್ಮೀ ಆರ್ ರಾವ್, ಅಮಿತ ಸುಧಾಕರ್ ಆಚಾರ್ಯ, ಉಪಸ್ಥಿತರಿದ್ದು ಆಶೀರ್ವಾದ ಕೋರಿದರು.

 
 
 
 
 
 
 
 
 
 
 

Leave a Reply