ಹರಿಹರಪುರ ಶ್ರೀ ಸಚ್ಚಿದಾನಂದ ಸ್ವಾಮೀಜಿಯಿಂದ ರಮಾನಂದ ಗುರೂಜಿಗೆ ಅಭಿನಂದನೆ

ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡನಗುಡ್ಡೆ ಇಲ್ಲಿಯ ಧರ್ಮದರ್ಶಿಗಳಾದ ಶ್ರೀ ರಮಾನಂದ ಗುರೂಜಿಯವರು ಶ್ರೀಮಠ ಹರಿಹರಪುರ ಅಲ್ಲಿಯ ಗುರುಗಳಾದ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಯವರನ್ನು ಬೇಟಿಯಾಗಿ ಅಲ್ಲಿ ನಡೆಯುತ್ತಿರುವ ಕುಂಭಾಭಿಷೇಕ ದ ಶುಭ ಸಂದರ್ಭದಲ್ಲಿ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಸ್ವಾಮೀಜಿಯವರು ಗುರೂಜಿಯನ್ನು ಶಾಲುಹೊದಿಸಿ ಸ್ಮರಣಿಕೆ ಕೊಟ್ಟು ಗೌರವಿಸಿದರು.

ಹಾಗೂ ಶ್ರೀ ರಮಾನಂದ ಗುರೂಜಿ ಅವರುಕ್ಷೇತ್ರವನ್ನು ನಡೆಸಿಕೊಂಡು ಹೋಗುತ್ತಿರುವ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು.

ಅವರೊಂದಿಗೆ ಇದ್ದ ಶ್ರೀಮತಿ ಕುಸುಮ ಆಚಾರ್ಯ ಉಷಾ ರಮಾನಂದ ಸ್ವಾತಿ ಆಚಾರ್ಯ ಸ್ವಸ್ತಿಕ್ ಆಚಾರ್ಯ ಆನಂದ ಬಾಯಿರಿ ಮೃಣಾಲ್ ಕೃಷ್ಣ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಭೀಮೇಶ್ವರ ಜೋಶಿ ಹಾಗೂ ಕ್ಷೇತ್ರದ ಶಿಷ್ಯರು ಭಕ್ತ ವೃಂದ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply