ಹೆಚ್ ರಮಾದೇವಿ ಆಚಾರ್ಯ ನಿಧನ

ಬೈಂದೂರು ತಾಲೂಕು ಬಿಜೂರು ಗ್ರಾಮದ ನಿವಾಸಿ ಡಾ. ಹೆಚ್ ಸೂರ್ಯನಾರಾಯಣ ಆಚಾರ್ಯರ ಧರ್ಮಪತ್ನಿ ಹೆಚ್ ರಮಾದೇವಿ ಆಚಾರ್ಯ(60) ಶನಿವಾರದಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತಿ ಹಾಗು ನಾಲ್ಕು ಮಕ್ಕಳನ್ನು ಅಗಲಿದ್ದು,  ಆಧ್ಯಾತ್ಮಿಕ ಚಿಂತಕಿಯಾಗಿದ್ದು ಅತ್ಯಂತ ದೈವಭಕ್ತಿ ಯುಳ್ಳವರಾಗಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 
 
 
 
 
 
 
 
 

Leave a Reply