ಸುದ್ದಿ ಮಂದಾರ್ತಿಯ ವೈದ್ಯ ನಾಗನಂದ ಭಟ್ ರವರ ಗೋಸೇವೆ By Janardhan Kodavoor/Team karavalixpress, - July 29, 2021 ಮಂದಾರ್ತಿಯ ವೈದ್ಯ ನಾಗನಂದ ಭಟ್ ಇವರು ತಮ್ಮ 62ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸುಮಾರು 1ಲಕ್ಷ ಮೌಲ್ಯದ 4 ಲೋಡ್ ಒಣ ಹುಲ್ಲನ್ನು ಗೋಗ್ರಾಸಕ್ಕಾಗಿ ಪೇಜಾವರ ಮಠದ ನೀಲಾವರ ಗೋಶಾಲೆಗೆ ಇಂದು ಸಮರ್ಪಿಸಿದರು.