ಅಯೋಧ್ಯೆಯಲ್ಲಿ ಶಿಲಾನ್ಯಾಸ~ ಉಡುಪಿ ಕೃಷ್ಣಮಠದಲ್ಲಿ ಗಂಡು ಕರು ಜನನ  

ಅಯೋಧ್ಯೆಯಲ್ಲಿ ರಾಮಮಂದಿರ ​ಶೀಲಾನ್ಯಾಸ ಮಾಡುವ ಸಮಯದಲ್ಲಿ ​ಶ್ರೀಕೃಷ್ಣಮಠ  ಪರ್ಯಾಯ ಶ್ರೀಅದಮಾರು ಮಠದ ಗೋಶಾಲೆಯ ​ದೇಸಿ ದನ ಕಪಿಲೆಯು ಗಂಡು ಕರುವಿಗೆ ಜನ್ಮ ನೀಡಿದೆ.

ಕಾಕತಾಳಿಯ ಎಂಬಂತೆ ಶ್ರೀಗಳವರ ಅಚ್ಚುಮೆಚ್ಚಿನ ಮಣ್ಣಿನ ಬಣ್ಣ ಕ​​ರು ಇದಾಗಿದ್ದು​ ​ಪರ್ಯಾಯ ​ಅದಮಾರು ​ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಈ ಕರುವಿಗೆ ಶ್ರೀರಾಮ ಎಂದು ನಾಮಕರಣ ಮಾಡಿರುತ್ತಾರೆ.

 
 
 
 
 
 
 
 
 

Leave a Reply