1000 ಕ್ಕೂ ಅಧಿಕ ಧ್ವಜಗಳನ್ನು ಬಳಸಿ ರಚಿಸಿದ ಗಣೇಶನ ಕಲಾಕೃತಿ

ಉಡುಪಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿನೆನಪಿಗಾಗಿ ಕಲಾವಿದರು ತ್ರಿವರ್ಣ ಧ್ವಜಗಳಿಂದ ರಚಿಸಿದ ಪರಿಸರ ಸ್ನೇಹಿ ಗಣೇಶನ ಕಲಾಕೃತಿ ಈಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

ಉಡುಪಿಯ ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೆಬಿಟ್ಟು ಇವರು ರಚಿಸಿದ ಈ ಕಲಾಕೃತಿ ಮೆಚ್ಚುಗೆಗೆ ಪಾತ್ರವಾಗಿದೆ. 1000 ಕ್ಕೂ ಅಧಿಕ ಧ್ವಜಗಳು ಮತ್ತು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಈ ಕಲಾಕೃತಿಯನ್ನು ರಚಿಸಲಾಗಿದೆ.

 
 
 
 
 
 
 
 
 

Leave a Reply