ಧನ್ವಂತರಿ ಸ್ವ-ಸಹಾಯ ಸಂಘ (ರಿ) ವತಿಯಿಂದ ಧನ್ವಂತರಿ ಕಲ್ಪೋಕ್ತ ಪೂಜೆ

ಉಡುಪಿ :- ವೈದ್ಯಕೀಯ ಪ್ರತಿನಿಧಿಗಳ ಧನ್ವಂತರಿ ಸ್ವ-ಸಹಾಯ ಸಂಘ (ರಿ) ಇದರ ವತಿಯಿಂದ ಧನ್ವಂತರಿ ಜಯಂತಿ ಪ್ರಯುಕ್ತ ಧನ್ವಂತರಿ ಕಲ್ಪೋಕ್ತ ಪೂಜೆ ಮತ್ತು ವೈದ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮ ಗುರುವಾರದಂದು ಉಡುಪಿ ಪುತ್ತೂರು ವಿದ್ಯಾದೇಗುಲ ಸಭಾ ಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಗ್ರೀನ್ ರೆಮಿಡೀಸ್ ನಿರ್ದೇಶಕ ಪಿ.ಎಂ.ವಿ ಹೆಬ್ಬಾರ್, ಗೀತಾ ಏಜೆನ್ಸೀಸ್ ಮಾಲಕ ಶ್ರೀನಿವಾಸ ಭಟ್, ಗಿರಿಜಾ ಎಂಟರ್ ಪೈಸಸ್ ರವೀಂದ್ರ ಶೆಟ್ಟಿ, ಸಂಘದ ಅಧ್ಯಕ್ಷ ಹರೀಶ್ ಉಪಾಧ್ಯಾಯ ಉಪಸ್ಥಿತರಿದ್ದರು. ಖ್ಯಾತ ಆಯುವೇದ ವೈದ್ಯ ಡಾ. ಶ್ರೀಧರ್ ಬಾಯರಿಯನ್ನು ಗೌರವಿಸಲಾಯಿತು.

 
 
 
 
 
 
 
 
 
 
 

Leave a Reply