ಆರೋಗ್ಯಕ್ಕಾಗಿ ಸೈಕಲ್ ಜಾಥಾ ಕಾಯ೯ಕ್ರಮ

ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ ಹಾಗೂ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲ ಮತ್ತು ವಸಂತಿ ಎ.ಪೈ ಪ್ರತಿಷ್ಠಾನ ಮಣಿಪಾಲ ಇವರ ಸಹಯೋಗದಲ್ಲಿ ಆರೋಗ್ಯಕ್ಕಾಗಿ ಸೈಕ್ಲಿಂಗ್ ಫೆಬ್ರವರಿ 27ರಂದು ಆದಿತ್ಯವಾರ ಬೆಳಿಗ್ಗೆ 6.30ಕ್ಕೆ ಸಿಂಡಿಕೇಟ್ ಸಕ೯ಲ್ ಬಳಿ ಪ್ರಾರಂಭಗೊಳ್ಳಲಿದೆ.ಕಾಯ೯ಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದು, ಸುಮಾರು 100 ಜನ ಸೈಕಲ್ ಸವಾರರು ಭಾಗವಹಿಸಲಿದ್ದಾರೆ.ಈ ಕಾಯ೯ಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು.

ಈ ಸೈಕಲ್ ಜಾಥಾ ಜನರಲ್ಲಿ ಆರೋಗ್ಯ ಸುಧಾರಣೆಗಾಗಿ ಸಹಕಾರಿಯಾಗಿದೆ ಸೈಕಲ್ ಜಾಗದಲ್ಲಿ ತರುಣರಿಂದ ವಯಸ್ಕರು ಭಾಗವಹಿಸಲು ಅವಕಾಶವಿದೆ ಸೈಕಲ್ ತುಳಿತದಿಂದ ಆರೋಗ್ಯ ಹೃದಯದ ಆರೋಗ್ಯಕ್ಕೂ ಒಳ್ಳೆಯದು ಆದುದರಿಂದ ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಗಳಿಂದಾಗಿ ಉಂಟಾಗುವ ರೋಗಗಳನ್ನು ಈ ಸೈಕಲ್ ತುಳಿಯುವುದರಿಂದ ಕಡಿಮೆ ಮಾಡಬಹುದು ಆದುದರಿಂದ ಸಾರ್ವಜನಿಕರು ತಮ್ಮ ಆರೋಗ್ಯ ದೃಷ್ಟಿಯಿಂದ ಈ ಜಾಗದಲ್ಲಿ ಭಾಗವಹಿಸಿ ಗಮನವನ್ನು ಕೊಡಬಹುದು ಜಾಥಾ 6:30 ವರೆಗೆ ಪ್ರಾರಂಭವಾಗಿ ಮಲ್ಪೆ ಸೀ ವಾಕ್ ವರೆಗೆ ನಡೆಯಲಿದೆ.ಈ ಸಂದಭ೯ದಲ್ಲಿ ಆರೋಗ್ಯದ ಬಗ್ಗೆ ಕ್ವೀಜ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು ತದನಂತರ ಸೈಕಲ್ ಜಾತ್ರೆ ಎಂಜಿಎಂ ಕಾಲೇಜಿನವರೆಗೆ ತೆರಳಿ ಸಮಾಪನಗೊಳ್ಳಲಿದೆ.

ಈ ಜಾಥಾದಲ್ಲಿ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ವಿಶೇಷವಾದ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ ಸಂಚಾಲಕ ಡಾII ರಾಮಚಂದ್ರ ಕಾಮತ್ ದೂರವಾಣಿ
9686694425 ಮತ್ತು ರಾಘವೇಂದ್ರ ಪ್ರಭು, ಕವಾ೯ಲು 9880811036 ಸಂಪಕಿ೯ಸ ಬಹುದಾಗಿದೆ.

 
 
 
 
 
 
 
 
 
 
 

Leave a Reply