ಚಾಲಾಕಿ ಕಳ್ಳಿಯರು/ ಸೆರೆ ಹಿಡಿದ ಪೊಲೀಸರು

ಇಂದ್ರಾಳಿ ರೈಲು ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ 3.30 ಗಂಟೆಗೆ  ಮಂಗಳೂರು – ಮುಂಬೈ ಎಕ್ಸ್ ಪ್ರೆಸ್ ರೈಲು ಹತ್ತುತ್ತಿದ್ದ ಕುತ್ಯಾರಿನ ಪುನೀತಾ ವಸಂತ್ ಹೆಗ್ಡೆ ಎಂಬವರ ವ್ಯಾನಿಟಿ ಬ್ಯಾಗ್  ನಿಂದ 4 ಲಕ್ಷ ರು. ಮೌಲ್ಯದ 100 ಗ್ರಾಂ ಚಿನ್ನಾಭರಣಗಳನ್ನು ಅತ್ಯಂತ ಚಾಣಕ್ಷತನದಿಂದ ಕಳ್ಳತನ ಮಾಡಿ, ಪರಾರಿಯಾಗುತ್ತಿರುವ ಇಬ್ಬರು ಕಳ್ಳಿಯರು.
ಈ ಸಿಸಿಟಿವಿ ದೃಶ್ಯದ ಆಧಾರದಲ್ಲಿ ಮಣಿಪಾಲ ಪೊಲೀಸರು, ಕೇವಲ 8 ಗಂಟೆಯಳಗೆ ಈ ಕಳ್ಳಿಯರು ಶಿವಮೊಗ್ಗದ ಲಲಿತಾ ಬೋವಿ (41) ಮತ್ತು ಸುಶೀಲಾ ಬೋವಿ (61) ಬುಧವಾರ ಬೆಳಿಗ್ಗೆ 6.60 ಗಂಟೆಗೆ ಮಣಿಪಾಲ ಟೈಗರ್ ಸರ್ಕಲ್ ನಲ್ಲಿ ಬಸ್ಸಿಗೆ ಕಾಯುತ್ತಿದ್ದಾಗ ಪತ್ತೆ ಮಾಡಿ ಬಂಧಿಸಿದ್ದಾರೆ.

 
 
 
 
 
 
 
 
 
 
 

Leave a Reply