ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘ ( ರಿ.) ಉಡುಪಿ ಜಿಲ್ಲೆ- ಖಾಕಿ ಶರ್ಟ್ ವಸ್ತ್ರ ವಿತರಣೆ.

ಯಶೋದಾ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಮುತುವರ್ಜಿ ಮತ್ತು ನೇತೃತ್ವದಲ್ಲಿ ದಿನಾಂಕ 09-12-2022ರ ಶುಕ್ರವಾರ ಪುತ್ತೂರು ಲಕ್ಷ್ಮೀನಗರ ಆಟೋ ನಿಲ್ದಾಣ ಚಾಲಕರಿಗೆ ಖಾಕಿ ವಸ್ತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಕೆ.ಕೃಷ್ಣಮೂರ್ತಿ ಆಚಾರ್ಯ, ಮತ್ತು ನಗರಸಭಾ ಸದಸ್ಯರಾದ ಶ್ರೀಮತಿ ಅಮೃತ ಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು , ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ್ ಕಪ್ಪೆಟು, ತಾಲೂಕು ಉಪಾಧ್ಯಕ್ಷರಾದ ಸಂತೋಷ್ ಸೇರಿಗಾರ್ ಲಕ್ಷ್ಮಿನಗರ ನಿಲ್ದಾಣದ ಅಧ್ಯಕ್ಷರಾದ ನಾಗರಾಜ್, ಮತ್ತು ಸಂತೋಷ್ ಜಿ , ಜೋಸೆಫ್ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply