ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ರಾಜ್ಯ ಸಮಿತಿಯ ಸದಸ್ಯರಾಗಿ ಡಾ.ವಿಜಯೇಂದ್ರ ವಸಂತ್ ಆಯ್ಕೆ

ಉಡುಪಿ : ನಗರದ ಹೃದಯಭಾಗದಲ್ಲಿ ಇರುವಂತಹ ಡೆಂಟಾ ಕೇರ್ ಮಾಲೀಕ ಖ್ಯಾತ ದಂತವೈದ್ಯ ಡಾ.ವಿಜಯೇಂದ್ರ ವಸಂತರನ್ನು ವೈದ್ಯಕೀಯ ಹಾಗೂ ಸಾಮಾಜಿಕ ರಂಗಗಳ ಸೇವೆಯನ್ನು ಗುರುತಿಸಿ  ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ರಾಜ್ಯ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿದೆ.

ಉಡುಪಿ ದಕ್ಷಿಣ ಕನ್ನಡ ಕೊಡಗು ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಿಭಾಗದ ವಿಭಾಗಿಯ ಸಂಚಾಲಕರಾಗಿ ನೇಮಕ ಮಾಡಿದೆ.  

 
 
 
 
 
 
 
 
 
 
 

Leave a Reply