ತೌಖ್ತೆ ಪರಿಣಾಮದಿಂದ ಸಂಕಷ್ಟಕ್ಕೆ ಸಿಲುಕಿರುವ ಬೋಟ್ ಸಿಬ್ಬಂದಿಗಳು

ಕಾಪು: ಕಿರೋಜ್ ಕಂಪೆನಿಗೆ ಸೇರಿದ ಎಂಆರ್ ಪಿಎಲ್ ಎಸ್ ಬಿಎಂ ಕೋರಮಂಡಲ ಸಪೋರ್ಟಿಂಗ್ 9 ಬೋಟ್ ನವಮಂಗಳೂರು ಬಂದರು ಪ್ರವೇಶಕ್ಕೆ ಮೊದಲೇ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಅಪಘಾತಕ್ಕೆ ಒಳಗಾಗಿದೆ ಎಂದು ವರದಿ ತಿಳಿಸಿದೆ.

ಟಗ್ ಒಂದು ಕಾಪು ಬಳಿ ಕಲ್ಲಿಗೆ ಢಿಕ್ಕಿ ಹೊಡೆದಿತ್ತು. ಇದರಲ್ಲಿದ್ದ 9 ಜನ ಸಿಬ್ಬಂದಿಗಳು ಅಪಾಯಕ್ಕೆ ಸಿಲುಕಿದ್ದರು. ನವ ಮಂಗಳೂರು ಬಂದರು ಪ್ರವೇಶಕ್ಕೆ ಎರಡು ಗಂಟೆಗಳ ಕಾಲವಕಾಶ ನೀಡಿದ್ದು ಅದಕ್ಕೆ ಮೊದಲೇ ಚಂಡ ಮಾರುತಕ್ಕೆ ಬೋಟ್ ಸಿಲುಕಿದೆ.ಇನ್ನು ನವಮಂಗಳೂರು ಬಂದರು ನಿಲ್ಲಿಸಿದ್ದ ವೆಸೆಲ್ ಬೋಟ್ ಅಲೆಗಳ ಪ್ರತಾಪಕ್ಕೆ ಸಿಲುಕಿ ಕಾಪು ತೀರಕ್ಕೆ ಬಂದು ತಲುಪಿದೆ.

 
 
 
 
 
 
 
 
 
 
 

Leave a Reply