ಸುದ್ದಿಕರಾವಳಿ ಮಹಿಳೆಯ ಸಾವಿನ ಕುರಿತಂತೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ By Janardhan Kodavoor/Team karavalixpress, - August 23, 2020 ನಿನ್ನೆ ಮೃತಪಟ್ಟ 26 ವರ್ಷದ ಮಹಿಳೆಯ ಸಾವಿನ ಕುರಿತಂತೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.ಈ ಕುರಿತಂತೆ DHO ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು , 4 ದಿನದಲ್ಲಿ ವರದಿ ನೀಡುವಂತೆ DC ಸೂಚಿಸಿದ್ದಾರೆ .