ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬ್ರಹತ್ ಪ್ರತಿಭಟನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು ದಿನಾಂಕ : 24/9/22ರಂದು ಸಂಜೆ 4 ಘಂಟೆಗೆ ಪೂನಾ ಒಪ್ಪಂದ…ದಲಿತರಿಗೆ ಅನ್ಯಾಯ… ಹಾಗೂ ದಲಿತ ಮಕ್ಕಳಿಗೆ ವೇದ ಗಣಿತ ಹೇರಿಕೆ ಮಾಡಿ ವೇದ ಗಣಿತಕ್ಕೆ ST SC ಯವರ ಅಭಿವೃದ್ಧಿಗೆ ಮೀಸಲಿರಿಸಿದ ಹಣ ದುರುಪಯೋಗ ಪಡಿಸಿ
ಮಕ್ಕಳನ್ನು ಮೌಢ್ಯಕ್ಕೆ ದೂಡಲು ಆದೇಶಿಸಿದ ಶಿಕ್ಷಣ ಸಚಿವ ನಾಗೇಶ್… ಮತ್ತು ದಲಿತ ಮೀಸಲಾತಿ ವಿರೋಧಿ ಶಾಸಕ ಈಶ್ವರಪ್ಪನ ವಿರುದ್ಧ ಬ್ರಹತ್ ಪ್ರತಿಭಟನೆ ಕಾಲ್ನಡಿಗೆ ಜಾಥಾ, ಪ್ರತಿಕೃತಿ ದಹನ, ಮತ್ತು ದಲಿತ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ಸಂದ ರ್ಭ ಪ್ರಗತಿಪರ ಚಿಂತಕರು, ಜನಪರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ ಮುಖಂಡರು, ದಲಿತ ಹೋರಾಟಗಾರರು, ದಲಿತ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply