ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ -ಚಂಡಿಕಾ ಹವನ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ , ನವರಾತ್ರಿಯ ವಿಜಯ ದಶಮಿ ಬುಧವಾರ ಶ್ರೀ ದೇವರ ಸನ್ನಿಧಿಯಲ್ಲಿ ಚಂಡಿಕಾ ಹವನ ವಿನಾಯಕ ಭಟ್ ಮಾರ್ಗ ದರ್ಶನದಲ್ಲಿ ನೆಡೆಯಿತು.

ದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾಥನೆ , ಯಾಗ ಶಾಲೆಯಲ್ಲಿ ಧಾರ್ಮಿಕ ಪೂಜಾ ವಿಧಾನಗಳನ್ನು ದಯಘಾನ್ ಭಟ್ , ಮೇಘಷಮ್ ಭಟ್ , ದೀಪಕ್ ಭಟ್ ,ಅರ್ಚಕ ವೃಂದ ನೆಡೆಸಿಕೊಟ್ಟರು , ಚಂಡಿಕಾ ಹವನ ಪೂಜಾ ಕಾರ್ಯ ದಲ್ಲಿ ಹೆಚ್ ಉಮೇಶ್ ದಂಪತಿಗಳು ಸಹಕರಿಸಿದರು , ಪೂರ್ಣಾಹುತಿ ಮಹಾಪೂಜೆ ಬಳಿಕ ಸಮಾರಾಧನೆ ನೆಡೆಯಿತು ಈ ಸನ್ದರ್ಭದಲ್ಲಿ ದೇವಳದಆಡಳಿತ ಮುಕ್ತೇಶ್ವರ ಪಿ ವಿ ಶೆಣೈ , ವಿಶ್ವನಾಥ ಭಟ್ , ವಸಂತ ಕಿಣೆ , ಅಶೋಕ ಬಾಳಿಗಾ , ಪ್ರಕಾಶ್ ಶೆಣೈ , ಪುಂಡಲೀಕ ಕಾಮತ್ ,ಕೈಲಾಸನಾಥ ಶೆಣೈ ,ವಿಶಾಲ್ ಶೆಣೈ , ದೇವದಾಸ್ ಪೈ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಸಮಾಜ ಬಂದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply