ರಾಜಾಂಗಣದಲ್ಲಿ ವೀಣಾವಾದನ ಮಾಂತ್ರಿಕ ಕಲೈಮಾಮಣಿ ವಿದ್ವಾನ್ ರಾಜೇಶ್ ವೈದ್ಯ ಮತ್ತು ಬಳಗದವರಿಂದ ವೀಣಾವಾದನ ಕಚೇರಿ

ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ,ಶ್ರೀಕೃಷ್ಣಮಠ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ,ದಿ.ಗಂಗಾ ಕೆ.ರಾವ್ ಇವರ ಸವಿನೆನಪಿಗಾಗಿ ಅವರ ಪತಿ ಮತ್ತು ಮಕ್ಕಳ ವತಿಯಿಂದ,ಚೆನ್ನೈ ನ ಅಂತಾರಾಷ್ಟ್ರೀಯ ಖ್ಯಾತಿಯ ವೀಣಾವಾದನ ಮಾಂತ್ರಿಕ ಕಲೈಮಾಮಣಿ ವಿದ್ವಾನ್ ರಾಜೇಶ್ ವೈದ್ಯ ಮತ್ತು ಬಳಗದವರಿಂದ ವೀಣಾವಾದನ ಕಚೇರಿ ನಡೆಯಿತು.

 
 
 
 
 
 
 
 
 
 
 

Leave a Reply