ರಾಗರತ್ನ ಮಾಲಿಕೆ- 3 ಗೃಹ ಸಂಗೀತ ಕಾರ್ಯಕ್ರಮ

ರಾಗಧನ ಉಡುಪಿ (ರಿ) ಇದರ ಆಶ್ರಯದಲ್ಲಿ 13.8 2022 ಶನಿವಾರದಂದು ಸಂಜೆ 4:15 ರಿಂದ ವೀಣಾತ್ರಯ ಕಾರ್ಯಕ್ರಮ ಹಾಗೂ ಸಂಜೆ 5ರಿಂದ ಕೊಳಲು ಹಾಗು ಚಿತ್ರ ವೀಣಾ ಸಂಗೀತ ಕಛೇರಿ. ಚೆನ್ನೈನ ಪ್ರಸಿದ್ಧ ಕೊಳಲು ವಾದಕಿ ವಿದುಷಿ ಶಾಂತಲಾ ಸುಬ್ರಹ್ಮಣ್ಯಂ ಹಾಗೂ ವಿದುಷಿ ಭಾರ್ಗವಿ ಬಾಲಸುಬ್ರಹ್ಮಣ್ಯನ್ ಅವರು ನಡೆಸಿಕೊಡಲಿದ್ದಾರೆ. ಮೃದಂಗದಲ್ಲಿ ಪಾಲ್ಘಾಟ್ ಮಹೇಶ್ ಕುಮಾರ್ ಹಾಗೂ ಘಟಂನಲ್ಲಿ ಶ್ರೀಜಿತ್ ಸಹಕರಿಸಲಿದ್ದಾರೆ. ಸ್ಥಳ ಮಣಿಪಾಲದ ಅಲೆವೂರು ರಸ್ತೆಯಲ್ಲಿ, ಮಣಿಪಾಲ್ ಡಾಟ್ ನೆಟ್ ಸಂಸ್ಥೆಯ ಸಭಾಂಗಣ, ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಿಸಿರುತ್ತಾರೆ. ಸಂಪರ್ಕ 9964140601.

 
 
 
 
 
 
 
 
 
 
 

Leave a Reply