ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಹಾಗೂ ಕೆ ಎಂ ಸಿ ಅತ್ತಾವರ ಮಂಗಳೂರು ಆಸ್ಪತ್ರೆಗೆ ಕೋವಿದ್ 19ರ ಚಿಕಿತ್ಸೆಗೆ ಅನುಕೂಲವಾಗಲು 12ಲಕ್ಷ ರೂ ಮೌಲ್ಯದ ಪಿ ಪಿ ಕಿಟ್ ನಾಡೋಜ ಜಿ ಶಂಕರ್ ಅವರು ದಿನಾಂಕ 05.08.2020ರಂದು ದ ಕ ಉಸ್ತುವಾರಿ ಸಚಿವ ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಯವರ ಕಚೇರಿಯಲ್ಲಿ ಮಂಗಳೂರು ಸಂಸದ ಹಾಗೂ ಬಿ ಜೆ ಪಿ ರಾಜ್ಯ ಅಧ್ಯಕ್ಷ ರಾದ ಮಾನ್ಯ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿ ತಿ ಯಲ್ಲಿ , ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕರಾದ ಸದಾಶಿವ ಶಾನುಭೋಗ ಹಾಗೂ ಸಹಾಯಕ ಬಿ ಶೇಷಪ್ಪ ಹಾಗೂ ಕೆ ಎಂ ಸಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೇಮಲತಾ ಅವರಿಗೆ ಹಸ್ತಾಂತರಿಸಿದರು,.
ಈ ಸಂಧರ್ಭ ಮಂಗಳೂರು ಶಾಸಕ ವೇದವ್ಯಾಸ ಕಾಮತ್, ನಗರ ಪಾಲಿಕೆ ಮೇಯರ್ ದಿವಾಕರ್ ಉಪಸ್ಥಿತರಿದ್ದರು






