ಉಡುಪಿ : ಪರ್ಯಾಯೋತ್ಸವ ಸಮಿತಿಯಿಂದ ಮಾನ್ಯ ಗೃಹ ಮಂತ್ರಿ ಆರಗ ಜ್ಞಾನೇಂದ್ರರಿಗೆ ಸಮಿತಿಯ ಗೌರವ ಕಾರ್ಯಧ್ಯಕ್ಷ, ಕ್ಷೇತ್ರದ ಶಾಸಕರು ಕೆ. ರಘುಪತಿ ಭಟ್ ಹಾಗೂ ಅಧ್ಯಕ್ಷ ಸೂರ್ಯ ನಾರಾಯಣ ಉಪಾಧ್ಯಾಯ ಜೊತೆಗೂಡಿ ಮನವಿ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್, ಬಿ ವಿ ಲಕ್ಷ್ಮಿ ನಾರಾಯಣ (ಪಿ.ಆರ್. ಓ ) ರವಿ ಅಮ್ಮುಂಜೆ ಉಪಸ್ಥಿತರಿದ್ದರು.