ಪಲಿಮಾರು ಶ್ರೀಗಳಿಂದ ಸಮಾಜ ಸೇವೆಕ ಕೃಷ್ಣ ಮೂರ್ತಿ ದಂಪತಿಗೆ ಸನ್ಮಾನ

ಉಡುಪಿ; ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ , ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ದಿ ಸಂಘ ರಿ ಗಂಗಾವತಿ, ಕೇಂದ್ರ ಕಛೇರಿ ವಿಜಯಪುರ ,ಅಲ್ ಇಂಡಿಯಾ ಟೆಂಟ್ & ಡೆಕೋರೇಷನ್ ವೆಲ್ ಫೇರ್ ಅಸೋಷಿಯನ್ ರಿ ನವದೆಹಲಿ , ಹಾಗೂ ಧ್ವನಿ ,ಬೆಳಕು ಸಂಯೋಜಕರ ಸಂಘಟನೆ ರಿ ಉಡುಪಿ ಇದರ ಉಡುಪಿ ಜಿಲ್ಲಾ ದಶಮಾನೋತ್ಸವ ಉಡುಪಿ ವೈಭವ ಸಮಾರಂಭ ದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದರು ಸಮಾಜ ಸೇವೆಕ ಕೃಷ್ಣ ಮೂರ್ತಿ ಆಚಾರ್ಯ , ಅಮೃತಾ ಕೃಷ್ಣ ಮೂರ್ತಿ ದಂಪತಿಗಳನ್ನು ಗೌರವಿಸಿದರು.

ವೇದಿಕೆಯಲ್ಲಿ ರಾಜ್ಯ ಅಧ್ಯಕ್ಷರಾದ ಶಿವ ಕುಮಾರ್ ಹಿರೇಮಠ , ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶಿವರಾಜ್ ಮಲ್ಲಾರ್ , , ಜಿಲ್ಲಾಧ್ಯಕ್ಷರಾದ ರಾಮಕೃಷ್ಣ ಕುಂದರ್ ಪ್ರಧಾನ ಕಾರ್ಯ ದರ್ಶಿ ದಾಮೋದರ್ , ಜಿಲ್ಲಾ ಶಾಮಿಯಾನ ಅಧ್ಯಕ್ಷರಾದ ಉದಯಕುಮಾರ್ , ವಿವಿಧ ರಾಜ್ಯ ಸಮಿತಿ ಸದಸ್ಯರು , ಹಾಗು ಪದಾಧಿಕಾರಿಗಳು ಉಪಸ್ಥರಿದ್ದರು

 
 
 
 
 
 
 
 
 
 
 

Leave a Reply