ನಾಲ್ಕೂರು ನೇತಾಜಿ ಸೇವಾ ವೇದಿಕೆಯ ಅಧ್ಯಕ್ಷರಾಗಿ ಭುಜಂಗ ಮರಕಾಲ ಆಯ್ಕೆ 

ಉಡುಪಿ : ನೇತಾಜಿ ಸೇವಾ ವೇದಿಕೆಯ ನೂತನ ಅಧ್ಯಕ್ಷರಾಗಿ ಭುಜಂಗ ಮರಕಾಲ ಆಯ್ಕೆಯಾಗಿದ್ದಾರೆ.ಗೌರವ ಸಲಹೆಗಾರರಾಗಿ ರವಿ ನಾಯ್ಕ ಮಿಯಾರು,ಉಪಾಧ್ಯಕ್ಷರಾಗಿ ಗಣೇಶ್ ಮಿಯಾರು,ಪ್ರಧಾನ ಕಾರ್ಯದರ್ಶಿಯಾಗಿ ನಾಗೇಂದ್ರ ಆಚಾರ್ಯ ಮಾರಾಳಿ ಆಯ್ಕೆಯಾಗಿದ್ದಾರೆ.

ಜೊತೆ ಕಾರ್ಯದರ್ಶಿಯಾಗಿ ಅವಿನಾಶ್ ರಾವ್,ಕೋಶಾಧಿಕಾರಿಯಾಗಿ ಅಶೋಕ್ ಭಟ್ ಬಾಳೆಗುಂಡಿ, ಕ್ರೀಡಾ ಕಾರ್ಯದರ್ಶಿಯಾಗಿ ಹರೀಶ್ ಮಡಿವಾಳ, ಶರತ್ ಶೆಟ್ಟಿ ಮುದ್ದೂರು, ಸುದೀಪ್ ಕಜ್ಕೆ, ವಿಷ್ಣು ಕಜ್ಕೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ ಮಾರಾಳಿ, ಶಶಿಧರ್ ಶೆಟ್ಟಿಗಾರ್, ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ್ ಮಡಿವಾಳ,ಸಂಪತ್ ಶೆಟ್ಟಿ ಮಾರಾಳಿ ಆಯ್ಕೆಯಾಗಿದ್ದಾರೆ.

 
 
 
 
 
 
 
 
 

Leave a Reply