ಸುದ್ದಿಕರಾವಳಿ ‘ಹೀಗೊಬ್ಬ ಮೋದಿ ಅಭಿಮಾನಿ’ By Janardhan Kodavoor/Team karavalixpress, - September 18, 2022 ನಾಯ್ಕನಕಟ್ಟೆ ಶ್ರೀ ವೆಂಕಟರಮಣ ಸೇವಾ ಸಮಿತಿ ಟ್ರಸ್ಟ್ (ರಿ) ಅಧ್ಯಕ್ಷರಾದ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್ ಇವರು ಮೋದಿಜಿಯವರ ಜನ್ಮದಿನದ ಪ್ರಯುಕ್ತ ತನ್ನ ಆಟೋರಿಕ್ಷಾಕ್ಕೆ ‘ನರೇಂದ್ರ’ ಎಂದು ಹೆಸರು ಬರೆಯಿಸಿ ಅಭಿಮಾನ ಮೆರೆದರು.