ಮರಳಿ ಬಾರದೂರಿಗೆ ತೆರಳಿದ ಸಹೋದರರು

ಜೇಸಿ ಸಂದೀಪ್ ಕುಲಾಲ್ ಮತ್ತು ಅವರ ಸಹೋದರ ಬಾಡಿ ಬಿಲ್ಡರ್ ಸತೀಶ್ ಕುಲಾಲ್ ಇನ್ನಿಲ್ಲ.

ಸಹೋದರನ ಜೊತೆಗೂಡಿ ಇಂದು ವಿಧಿಯ ಕ್ರೂರ ಲೀಲೆಗೆ ಸಿಲುಕಿದ ಇಬ್ಬರೂ ಮರಳಿ ಬಾರದೂರಿಗೆ ಪಯಣವನ್ನು ಬೆಳೆಸಿದ್ದಾರೆ.

ಬಾಡಿ ಬಿಲ್ಡರ್ ಆಗಿರುವ ತನ್ನ ಸಹೋದರ ಸತೀಶ್ ಕುಲಾಲ್ ಜೊತೆ ಬೈಕ್ ನಲ್ಲಿ ಸಂಚರಿಸುತ್ತಿದ್ದ‌ ಸಂದೀಪ್ ಕುಲಾಲ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

10.07.2022 ರoದು ಮಧ್ಯಾಹ್ನ ನಂದಳಿಕೆ – ಹಾಳೆಕಟ್ಟೆ ನಡುವಿನ ಮಾವಿನಕಟ್ಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದುರಂತ ಸಾವು.

 
 
 
 
 
 
 
 
 
 
 

Leave a Reply