ಸುದ್ದಿಕರಾವಳಿ ಶ್ರೀಕಾಂತ ಉಪಾಧ್ಯ ಅವರಿಗೆ ಶಾಸಕರಾದ ಶ್ರೀ ಲಾಲಾಜಿ ಮೆಂಡನ್ ಅವರಿಂದ ಗೌರವ ಸಮರ್ಪಣೆ By Janardhan Kodavoor/Team karavalixpress, - October 18, 2022 ಮೊಟ್ಟಮೊದಲ ಬಾರಿಗೆ ನಡೆದ ಉಚ್ಚಿಲ ದಸರಾದ ಶೋಭಾಯಾತ್ರೆಯ ಸಂದರ್ಭದಲ್ಲಿ ನಡೆದ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟ ಉಡುಪಿಯ ಭಾರ್ಗವಿ ಆರ್ಟ್ಸ್ ಅಂಡ್ ಡ್ಯಾನ್ಸ್ ಅಕಾಡೆಮಿಯ ನಿರ್ದೇಶಕರಾದ ಶ್ರೀಕಾಂತ ಉಪಾಧ್ಯ ಅವರಿಗೆ ಶಾಸಕರಾದ ಶ್ರೀ ಲಾಲಾಜಿ ಮೆಂಡನ್ ಅವರಿಂದ ಗೌರವ ಸಮರ್ಪಣೆ