ಉಡುಪಿ: ಚೂರ್ಣೋತ್ಸವದ ಪ್ರಯುಕ್ತ ಸಾವ೯ಜನಿಕರಿಗೆ ಮಜ್ಜಿಗೆ ವಿತರಣೆ

ಉಡುಪಿ: ಧನ್ವಂತರಿ ಸ್ವ -ಸಹಾಯ ಸಂಘ ಇದರ ವತಿಯಿಂದ ಬಾಲಾಜಿ ರಾಘವೇಂದ್ರ ಆಚಾಯ೯ ರವರ ಪ್ರಾಯೋಜಕತ್ವದಲ್ಲಿ ರಥಬೀದಿಯಲ್ಲಿ ಉಡುಪಿ ಚೂರ್ಣೋತ್ಸವದ ಪ್ರಯುಕ್ತ ಸಾವ೯ಜನಿಕರಿಗೆ ಮಜ್ಜಿಗೆ ವಿತರಣೆ ನಡೆಯಿತು.
ಈ ಸಂದಭ೯ದಲ್ಲಿ ಅಧ್ಯಕ್ಷ ಮಂಜುನಾಥ್ ಕಾರಂತ್, ಸಹಿತ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply