ಸುದ್ದಿಕರಾವಳಿ ಉಡುಪಿ: ಚೂರ್ಣೋತ್ಸವದ ಪ್ರಯುಕ್ತ ಸಾವ೯ಜನಿಕರಿಗೆ ಮಜ್ಜಿಗೆ ವಿತರಣೆ By Janardhan Kodavoor/Team karavalixpress, - January 16, 2023 ಉಡುಪಿ: ಧನ್ವಂತರಿ ಸ್ವ -ಸಹಾಯ ಸಂಘ ಇದರ ವತಿಯಿಂದ ಬಾಲಾಜಿ ರಾಘವೇಂದ್ರ ಆಚಾಯ೯ ರವರ ಪ್ರಾಯೋಜಕತ್ವದಲ್ಲಿ ರಥಬೀದಿಯಲ್ಲಿ ಉಡುಪಿ ಚೂರ್ಣೋತ್ಸವದ ಪ್ರಯುಕ್ತ ಸಾವ೯ಜನಿಕರಿಗೆ ಮಜ್ಜಿಗೆ ವಿತರಣೆ ನಡೆಯಿತು. ಈ ಸಂದಭ೯ದಲ್ಲಿ ಅಧ್ಯಕ್ಷ ಮಂಜುನಾಥ್ ಕಾರಂತ್, ಸಹಿತ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.