ಶ್ರೀಕೃಷ್ಣಮಠಕ್ಕೆ,ಅಮೇರಿಕಾದ ಸುರಿನಾಮೆಯಲ್ಲಿ ಭಾರತದ ರಾಯಭಾರಿಯಾಗಿರುವ ಡಾ.ಶಂಕರ್ ಬಾಲಚಂದ್ರನ್ (ಐ.ಎಫ್.ಎಸ್)ರವರು ಆಗಮಿಸಿ ದೇವರ ದರ್ಶನ ಪಡೆದು, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಠದ ದಿವಾನರಾದ ವರದರಾಜ ಭಟ್ ಮತ್ತು ವ್ರಜನಾಥ ಆಚಾರ್ಯರವರು ಉಪಸ್ಥಿತರಿದ್ದರು.