ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಶ್ರೀಕೃಷ್ಣಮಠ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಶ್ರೀ ಹಂಡೆದಾಸ ಪ್ರತಿಷ್ಠಾನ(ರಿ) ಕಾರ್ಕಳ ಇವರ ವತಿಯಿಂದ,ಶ್ರೀವಾದಿರಾಜ ವಿರಚಿತ ‘ಶ್ರೀರುಗ್ಮಿಣೀಶವಿಜಯ’ ಮಹಾಕಾವ್ಯ ಆಧಾರಿತ ೧೯ ದಿನಗಳ ಹರಿಕಥಾ ಕಾರ್ಯಕ್ರಮದಲ್ಲಿ,ಶ್ರೀಮತಿ ಗೀತಾಪ್ರಸಾದ್ ಉಡುಪಿ ಇವರು ‘ಶ್ರೀರುಗ್ಮಿಣೀಶವಿಜಯ’ ದ ೪ ನೇ ಸರ್ಗ ಪ್ರಸಂಗದ ಹರಿಕಥೆಯನ್ನು ನಡೆಸಿದರು.
ಸಹಗಾಯನದಲ್ಲಿ ವಿದುಷಿ ಲಲಿತಾ ಶ್ರೀರಾಮ್ ಹಾಗೂ ತಬಲಾದಲ್ಲಿ ಕಾರ್ತಿಕ್ ಇನ್ನಂಜೆ ಸಹಕರಿಸಿದರು.