ಉಡುಪಿ: ಸಮಾಜ ಮತ್ತು ಹಿಂದುಳಿದ ವರ್ಗದ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯ ಭಾವಚಿತ್ರವನ್ನು ಅವರಿಗೆ ಹಸ್ತಾoತರಿಸಲಾಯಿತು.ಈ ವೇಳೆ ಶ್ರೀನಿವಾಸ್ ಪೂಜಾರಿಯವರು ಖುಷಿಪಟ್ಟರು.
ಕುಂದಾಪುರದ ಉದ್ಯಮಿ ಕೆ. ಆರ್. ನಾಯ್ಕ್, ಸತ್ಯನಾರಾಯಣ ಹೆಬ್ಬಾರ್, ಕೋಟೇಶ್ವರ, ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢ ಶಾಲೆಯ ಅಧ್ಯಕ್ಷ ಎ. ನರಸಿಂಹ, ಕಾರ್ಯದರ್ಶಿ ಅಶೋಕ್ ಆಚಾರ್ಯ, ಪಂಚನಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಇನ್ನು ಭಾವಚಿತ್ರ ರೂಪಿಸಿದ ಕಲಾವಿದನಿಗೆ ಸಚಿವರು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.