ಸುದ್ದಿಕರಾವಳಿ ಕಿದಿಯೂರು ಭಂಡಾರ್ ಕಾರ್ ಫ್ಯಾಮಿಲಿ ಟ್ರಸ್ಟ್ ಗಣೇಶ ವಿಸರ್ಜನೆ By Janardhan Kodavoor/Team karavalixpress, - August 26, 2020 ಉಡುಪಿ: 350 ವರ್ಷಗಳ ಇತಿಹಾಸವಿರುವ ಕಿದಿಯೂರು ಭಂಡಾರ್ ಕಾರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ 5 ದಿನಗಳ ಪರ್ಯಂತ ಪೂಜಿಸಿದ ಶ್ರೀಗಣೇಶ ಮೂರ್ತಿ ವಿಸರ್ಜನೆ ಇಂದು ನಡೆಯಿತು .