ಸುದ್ದಿಕರಾವಳಿ ಕೈತೋಟಕ್ಕೆ ಅಡುಗೆಮನೆ ತ್ಯಾಜ್ಯ ನೀರಿನ ಬಳಕೆ ಕುರಿತು ಸಲಹಾ ಕಾರ್ಯಕ್ರಮ By Janardhan Kodavoor/Team karavalixpress, - January 14, 2022 ಉಡುಪಿ : ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಕೈತೋಟಕ್ಕೆ ಅಡುಗೆಮನೆ ತ್ಯಾಜ್ಯ ನೀರಿನ ಬಳಕೆ ಕುರಿತು ಸಲಹಾ ಕಾರ್ಯಕ್ರಮ ಪ್ರಸಾರವಾಗಲಿದೆ. ಕಾಡೂರು ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಪಾಲ್ಗೊಳ್ಳಲಿದ್ದಾರೆ. ಜನವರಿ 15ರಂದು ಮಧ್ಯಾಹ್ನ 1ಗಂಟೆಗೆ ಇದರ ಮರುಪ್ರಸಾರವಿರುವುದು.