ಜ್ಯೂನಿಯರ್ ಜೇಸಿ ವಲಯ ಸಮ್ಮೇಳನ “ಶ್ರಾವಣ” ದ ಆಮಂತ್ರಣ ಪತ್ರಿಕೆ ಅನಾವರಣ

ಜೇಸಿಐ ಶಂಕರಪುರ ಜಾಸ್ಮಿನ್ ಆತಿಥ್ಯದಲ್ಲಿ ದಿನಾಂಕ 4/9/ 2021ರಂದು ನಡೆಯುವಂತಹ ಜ್ಯೂನಿಯರ್ ಜೇಸಿ ವಲಯ ಸಮ್ಮೇಳನ “ಶ್ರಾವಣ “ದ ಆಮಂತ್ರಣ ಪತ್ರಿಕೆಯನ್ನು ನಮ್ಮ ನೆಚ್ಚಿನ ವಲಯಧ್ಯಕ್ಷ ಜೆಸಿಐ ಸೆನೆಟರ್ ಸೌಜನ್ಯ ಹೆಗ್ಡೆ ಇಂದು ಬಿಡುಗಡೆಗೊಳಿಸಿದರು.

ವಲಯ ಉಪಾಧ್ಯಕ್ಷರಾದ ಜೇಸಿ ಸತ್ಯನಾರಾಯಣ ಭಟ್ ವಲಯ ನಿರ್ದೇಶಕ ಜೇಸಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply