ಉಡುಪಿ: ತೌಕೆ ಚಂಡ ಮಾರುತದ ಪರಿಣಾಮ ಕರಾವಳಿ ಪ್ರದೇಶದಲ್ಲಿ ವಿಪರೀತ ಗಾಳಿ ಮಳೆಯಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಎಚ್.ಆರ್.ಎಸ್ ಉಡುಪಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಯಾವುದೇ ಸಂದರ್ಭದಲ್ಲಿ ಜನರ ಸೇವೆಗಾಗಿ ನಮ್ಮ ರೆಸ್ಕ್ಯೂ ರಿಲೀಫ್ ತಂಡ ಸರ್ವ ಸನ್ನದ್ಧವಾಗಿದೆಯೆಂದು ಎಚ್.ಆರ್.ಎಸ್ ನಾಯಕ ಬಿಲಾಲ್ ಮಲ್ಪೆ ತಿಳಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಎಚ್.ಆರ್ ತಂಡ ವನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಂಪರ್ಕಿಸಬಹುದಾದ ದೂರವಾಣಿ- +919844994978, 9448857812, 9945350023