ಎರ್ಮಾಳು ಬ್ರಾಹ್ಮಣ ವಲಯದ ವತಿಯಿಂದ ಹೊರೆಕಾಣಿಕೆ

ಉಡುಪಿ : ಶ್ರೀ ಕೃಷ್ಣಾಪುರ ಪರ್ಯಾಯೋತ್ಸವಕ್ಕೆ ಎರ್ಮಾಳು ಬ್ರಾಹ್ಮಣ ವಲಯದ ವತಿಯಿಂದ ಹೊರೆಕಾಣಿಕೆ ಅರ್ಪಿಸಲಾಯಿತು.

ವ್ಯಾಸಮೋಹನ ರಾವ್, ಗಣಪತಿ ಭಟ್, ಶ್ರೀಕಾಂತ ರಾವ್, ಕೃಷ್ಣ ರಾವ್, ಆದಿತ್ಯ ಪೆಜತ್ತಾಯ, ಧನುಷ್, ಸತೀಶ್.ವೈ, ಬಾಲಕೃಷ್ಣ ರಾವ್, ಅಭಿಷೇಕ ರಾವ್, ರಾಘವೇಂದ್ರ.ವೈ, ಪರ್ಯಾಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್ ಸಮಿತಿಯ ಚೈತನ್ಯ ಎಂ.ಜಿ, ಈಶ್ವರ ಚಿಟ್ಪಾಡಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply