ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರನ್ನು ಭೇಟಿಯಾದ ನಾಡೋಜ ಡಾ। ಕೃಷ್ಣಪ್ರಸಾದ್ ಕೂಡ್ಲು

ಪ್ರಸಾದ್ ನೇತ್ರಾಲಯ ಕಣ್ಣಿನ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ, ಕರ್ನಾಟಕ ರಾಜ್ಯ ನೇತ್ರತಜ್ಞರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ। ಕೃಷ್ಣಪ್ರಸಾದ್ ಕೂಡ್ಲು ಇವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದರು. 
ರಾಜ್ಯಾದ್ಯಂತ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸುವ ಕುರಿತಂತೆ ಮತ್ತು ಯಶಸ್ವಿನಿ ರೈತರ ಸಹಕಾರಿ ಆರೋಗ್ಯ ವಿಮಾ ಯೋಜನೆಯನ್ನು ಪುನ: ಪ್ರಾರಂಭಿಸುವ ಕುರಿತಂತೆ ಚರ್ಚೆ ನಡೆಸಿದರು. 
 
 
 
 
 
 
 
 
 
 
 

Leave a Reply