ಉಡುಪಿ : ಅಂಬಲಪಾಡಿ ಕಾರ್ಪೊರೇಷನ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಸುಮಾರು 37 ವರ್ಷಗಳ ಕಾಲ ಸೇವೆಸಲ್ಲಿಸಿ ಇಂದು ವಯೋನಿವೃತಿ ಹೊಂದಿದ ರಮೇಶ್ ಕಾಮತ್ ರನ್ನು ಗೌರವಿಸಿ ಬಿಳ್ಕೊಡಲಾಯಿತು.
ಬ್ಯಾಂಕಿನ ಮುಖ್ಯ ಪ್ರಬಂಧಕಿ ಸಂಧ್ಯಾ ಶಾಲು ಹೊದಿಸಿ, ಫಲ ಪುಷ್ಪ ನೀಡಿ ಗೌರವಿಸಿದರು. ನಿರುಪಮಾ ಕಾಮತ್ ,ಬ್ಯಾಂಕಿನ ಇತರ ಸಿಬ್ಬಂದ್ಧಿಗಳು ಉಪಸ್ಥರಿದ್ದರು