ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದಿಂದ ಕೋವಿಡ್ -19 ವಿರುದ್ಧದ ಪೋಸ್ಟರ್ಸ್, ಸ್ಟಿಕರ್ಸ್ ವಿತರಣೆ

ಕುಂದಾಪುರ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಸಾರ್ವಜನಿಕ ಹಿತಾಸಕ್ತಿಯಿಂದ ಕೋವಿಡ್ -19 ವಿರುದ್ಧ ಪ್ರಕಟಿಸಿದ ಪೋಸ್ಟರ್ಸ್, ಸ್ಟಿಕರ್ಸ್, ಪಾಂಪ್ಲೆಟ್ಸ್ ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು.

ಕುಂದಾಪುರ ತಾಲೂಕಿನ ಗ್ರಾಮಪಂಚಾಯಿತಿಗಳಾದ ಗೋಪಾಡಿ, ಗಂಗೊಳ್ಳಿ, ಕಟ್ಟೆ ಬೆಳ್ತುರ್,ಕುಂಬಾಷಿ, ತಲ್ಲೂರು, ಹಟ್ಟಿಯಂಗಡಿ, ಮರವಂತೆ, ತ್ರಾಸಿ, ಗುಜ್ಜಾಡಿ ಮತ್ತು ಹಂಗಳೂರು ಪಂಚಾಯಿತುಗಳಿಗೆ ನೀಡಲಾಯಿತು.ಬಿ.ವಿ.ಟಿ ಯ ಸಿಬ್ಬಂದಿಗಳಾದ ಮನೋಹರ್ ಕಟ್ಟಗೇರಿ, ಅರುಣ್ ಪಾಠವರ್ಧನ್, ರಾಘವೇಂದ್ರ ಆಚಾರ್ ಮತ್ತು ಸುರೇಶ ಕುಲಾಲ್ ಇವುಗಳನ್ನು ಹಂಚಿದರು.

ಬಿ.ವಿ.ಟಿ ಯ ಹಿರಿಯ ಸಲಹೆಗಾರ ಶ್ರೀಕಾಂತ್ ಹೊಳ್ಳ ಮತ್ತು ಮಾಸ್ಟರ್ ಟ್ರೈನರ್ ಸುಧೀರ್ ಕುಲಕರ್ಣಿ ಮಾರ್ಗದರ್ಶನ ನೀಡಿದರು.

 
 
 
 
 
 
 
 
 
 
 

Leave a Reply