ಆತ್ಮಾನಂದ ಸರಸ್ವತಿ ಐ ಟಿ ಐ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ

ಬಿಲ್ಲಾಡಿ ಸೈಬ್ರಕಟ್ಟೆ​ಯ ಆತ್ಮಾನಂದ ಸರಸ್ವತಿ ಐ ಟಿ ಐ ಕಾಲೇಜು ಇಲ್ಲಿ 74ನೇ  ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಸಂಸ್ಥೆ ಯ ಟ್ರಸ್ಟಿ ಹಾಗೂ ಉದ್ಯಮಿ ರಘುನಾಥ್ ಮಾಬೆನ್ ನೆರವೇರಿಸಿದರು​. ​ ​ಈ ಸಂದರ್ಭದಲ್ಲಿ ​ಕಾರ್ಯಾಧ್ಯಕ್ಷ  ಬನ್ನಂಜೆ ಬಾಬು ಅಮೀನ್​,​ ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್​, ​ ಕೋಶಾಧಿಕಾರಿ ಓಬು ಪೂಜಾರಿ​,​ ಉಪಾಧ್ಯಕ್ಷರಾದ ಭಾಸ್ಕರ್ ಸುವರ್ಣ​, ​ ಸ್ಥಾಪಕರಾದ ಶಿವರಾಮ್ ಪೂಜಾರಿ​, ​ ಬಾಲಕೃಷ್ಣ ಬನ್ನಂಜೆ​, ​ ಪ್ರಾಂಶುಪಾಲ​ ​ರೂಪೇಶ್ ಕುಮಾರ್ ಹಾಗೂ ಉಪನ್ಯಾಸಕರು​,​ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

 

 
 
 
 
 
 
 
 
 
 
 

Leave a Reply