ನಟ ಪೃಥ್ವಿ ಅಂಬರ್ ಶ್ರೀ ದುರ್ಗಾಆದಿಶಕ್ತಿ  ಕ್ಷೇತ್ರಕ್ಕೆ ಭೇಟಿ

ಕನ್ನಡ  ಮತ್ತು ತುಳು ಚಿತ್ರರಂಗದ ಖ್ಯಾತ ನಟ ದಿಯಾ ಚಿತ್ರದ ಆದಿ ಖ್ಯಾತಿಯ ಪೃಥ್ವಿ ಅಂಬರ್ ಹಾಗುಾ ಚಲನಚಿತ್ರ ನಿರ್ದೇಶಕ  ದರ್ಶನ್ ಅಪೂರ್ವರವರು ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ದುರ್ಗಾ ಆದಿಶಕ್ತಿ ದೇವಿಯ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿ ಆಶೀರ್ವದಿಸಿದರು .​​ ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ಶ್ರೀಮತಿ ಉಷಾ ರಮಾನಂದ ಉಪಸ್ಥಿತರಿದ್ದ​ರು ​
 
 
 
 
 
 
 
 
 
 
 

Leave a Reply