ಕೊಡವೂರು:ಅಂಚೆ ಉಳಿತಾಯ ದಿನಾಚರಣೆ

.* ಭಾರತೀಯ ಅಂಚೆ ಇಲಾಖೆ, ಉಡುಪಿ ವಿಭಾಗ ,ಹಳೆವಿದ್ಯಾ ರ್ಥಿ ಸಂಘ ಹಾಗೂ ಯುವಕ ಸಂಘ(ರಿ) ಕೊಡವೂರು ಇವರ ಸಂಯುಕ್ತಾಶ್ರಯದಲ್ಲಿ ಅಂಚೆ ಉಳಿತಾಯ ದಿನದ ಆಚರಣೆಯನ್ನು ಅ. 10 ಶನಿವಾರ ದಂದು ಮಧ್ಯಾಹ್ನ 2:00 ಗಂಟೆಗೆ ಯುವಕ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ.

ಕೇಂದ್ರ ಸರ್ಕಾರದ ಸಾಮಾಜಿಕ ಸುರಕ್ಷಾ ವಿಮಾ ಯೋಜನೆ ಗಳನ್ನು ಮಾಡಿ ಅದರ ಪಾಸ್ ಬುಕ್ ವಿತರಿಸು ವುದು ಹಾಗೂ ಅರ್ಥಿಕ ಅಶಕ್ತರ ಮನೆಯ 10 ವರುಷದ ಒಳಗಿನ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮ್ರದ್ದಿ ಯೋಜನೆಯ ಖಾತೆಗಳನ್ನು ತೆರೆದು ಆರಂಭಿಕ ಠೇವಣಿಯನ್ನು ಸಂಘದ ವತಿಯಿಂದ ಮತ್ತು ದಾನಿಗಳ ಸಹಕಾರ ದಿಂದ ಭರಿಸ ಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 
 
 
 
 
 
 
 
 
 
 

Leave a Reply