ಅಂಬೇಡ್ಕರ್ ಜಯಂತಿ ಆಚರಣೆ

ಉಡುಪಿ: ಅಂಬೇಡ್ಕರ್ ಜಯಂತಿಯ ಅಂಗವಾಗಿ ಬುಧವಾರ ಶಿರಿಬೀಡು ವಾರ್ಡ್ ನ 3 ಬೂತ್ ನ ಪ್ರಮುಖರು ಸೇರಿ ನಗರಸಭಾ ಸದಸ್ಯ ಸನ್ಮಾನ್ಯ ಟಿ. ಜಿ ಹೆಗ್ಡೆ ಇವರ ನೇತೃತ್ವದಲ್ಲಿ ಸಂವಿದಾನ ಶಿಲ್ಪಿ ಡಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬೂತ್ ಪ್ರಮುಖರು ಹಾಗು ಸರ್ವ ಸದಸ್ಯರು ಹಾಜರಿದ್ದರು.

 
 
 
 
 
 
 
 
 
 
 

Leave a Reply