ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯಲ್ಲಿ “ವೀರವೈಷ್ಣವ ಕಾರ್ಕಳದ “ಶ್ರೀ ವೆಂಕಟರಮಣ ಮಹಿಳಾ ಯಕ್ಷಗಾನ ಕಲಾ ಮಂಡಳಿ ಸದಸ್ಯೆಯರಿಂದ “ವೀರವೈಷ್ಣವ” ಯಕ್ಷಗಾನ ಸಂಪನ್ನಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಕೆ.ಜೆ. ಗಣೇಶ್ ಮದ್ದಳೆಯಲ್ಲಿ ಶ್ರೀ ಕೆ. ಜೆ. ಸುಧೀಂದ್ರ, ಚೆಂಡೆಯಲ್ಲಿ ಶ್ರೀ ದೀಪ್ತಾ ಆಚಾರ್ಯ ಸಹಕರಿಸಿದ್ದರು.
ಮುಮ್ಮೇಳ ಕಲಾವಿದರಾಗಿ
ಸುಧನ್ವ:- ಶ್ರೀಮತಿ ಮಾಲತಿ. ಜಿ. ಪೈ
ಪ್ರಭಾವತಿ :- ಶ್ರೀ ಅಜ್ನಾ ಸೋಹಮ್
ಅರ್ಜುನ:- ಶ್ರೀಮತಿ ಸೌಮ್ಯ ಹರೀಶ್ ಆಚಾರ್ಯ
ಕೃಷ್ಣ:- ಶ್ರೀ ಪ್ರಾರ್ಥನಾ ಜೊತೆಗೂದಿದ್ದರು.
ವೇಷಭೂಷಣದಲ್ಲಿ ಗಜಾನನ ಯಕ್ಷಗಾನ ವೇಷಭೂಷಣ ಸಹಕರಿಸಿದ್ದರು.
ಚಿತ್ರ ಕೃಪೆ : ಶರತ್ ಕಾರ್ಕಳ.