ಬಾಲಕಿಯರ ವಸತಿ ಗೃಹದಲ್ಲಿ ತರಬೇತಿ ಕಾಯಾ೯ಗಾರ ಮತ್ತು ಅಭಿನಂದನಾ ಸಮಾರಂಭ

ಉಡುಪಿ :- ಬ್ರಹ್ಮಾವರ ಹಿಂದುಳಿದ ವಗ೯ಗಳ ಬಾಲಕಿಯರ ವಸತಿ ಗೃಹದಲ್ಲಿ ತರಬೇತಿ ಕಾಯಾ೯ಗಾರ ಮತ್ತು ಅಭಿನಂದನಾ ಸಮಾರಂಭ ಜುಲೈ : 10 ರಂದು ನಡೆಯಿತು.
ಜೇಜೆಸಿ ಕಲ್ಯಾಣಪುರ ಇದರ ವತಿಯಿ೦ದ ನಡೆದ ಈ ಕಾಯ೯ಕ್ರಮದ ಉದ್ಘಾಟನೆಯನ್ನು ಯುವ ಜೇಸಿ ವಿಭಾಗದ ವಲಯ ನಿದೇ೯ಶಕ ರಾಘವೇಂದ್ರ ಪ್ರಭು, ಕವಾ೯ಲು ನೆರವೇರಿಸಿ ಶುಭ ಹಾರೈಸಿದರು.

ಕ.ಸಾ.ಪ ಜಿಲ್ಲಾ ಕಾಯ೯ದಶಿ೯ ನರೇಂದ್ರ ಕುಮಾರ್ ಕೋಟ ತರಬೇತಿ ನೀಡಿದರು. ಈ ಸಂದಭ೯ದಲ್ಲಿ ರಾಜ್ಯ ಪ್ರಶಸ್ತಿ ಪ್ರರಸ್ಕ್ರತ ವಾಡ೯ನ್ ಆಶಾದೇವಿ ನಾಯಕ್ ರವರನ್ನು ಗೌರವಿಸಲಾಯಿತು. ಈ ಸಂದಭ೯ದಲ್ಲಿ ಯುವ ಜೇಸಿ ರಾಚಲ್ , ಜಗದೀಶ್ ಕೆಮ್ಮಣ್ಣು, ಆಶಾ ಅಲನ್, ಮಿತ್ರ ಕುಮಾರ್ ಮುಂತಾದವರಿದ್ದರು.

 
 
 
 
 
 
 
 
 
 
 

Leave a Reply